ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಮುಂದುವರಿದ ಭೂಮಿ ಕಳೆದು ಕೊಂಡ ರೈತರ ಪ್ರತಿಭಟನೆ

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿಚಾರ ಇವತ್ತು ಪ್ರೊಟೆಸ್ಟ್ ಮಾಡಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.

ಬಲ್ಡೋಟಾ ಕಾರ್ಖಾನೆ ಆರಂಭಿಸಿ ಇಲ್ಲವೇ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಿ ಎಂದು ಆಗ್ರಹಿಸಿ ಭೂಮಿ ಕಳೆದುಕೊಂಡ ರೈತರು ಆಗ್ರಹಿಸಿದ್ದಾರೆ.

ಈ ಹೋರಾಟವು ಕಾರ್ಖಾನೆಯ ಪರವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾರ್ಖಾನೆ ಪರವಾಗಿ ನಡೆಯುವ ಹೋರಾಟಕ್ಕೆ ಮಹಿಳೆಯರನ್ನು ಕರೆದುಕೊಂಡು ಬಂದಿದ್ದರು. ಅವರಿಗೆ ಮಹಿಳಾ ದಿನಾಚರಣೆ ಎಂದು ತಪ್ಪು ಮಾಹಿತಿ ನೀಡಿ ಕರೆದುಕೊಂಡು ಬಂದು ಹೋರಾಟಕ್ಕೆ ಕೂರಿಸಿದ್ದರು. ನಾವ್ಯಾರು ಕಾರ್ಖಾನೆ ಪರವಾಗಿ ಇಲ್ಲ‌ ಎಂದು ಹಾಲವರ್ತಿ ರೈತ ಮಹಿಳೆಯರು ಬಿಎಸ್ಪಿಎಲ್ ಕಾರ್ಖಾನೆ ವಿರುದ್ಧ ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಿದ ಘಟನೆ ನಡೆದಿದೆ.

Edited By :
PublicNext

PublicNext

17/03/2026 08:53 am

Cinque Terre

7.4 K

Cinque Terre

0