ಶೆಟ್ಟಿಹಳ್ಳಿ ವಾರ್ಡ್ನಲ್ಲಿ ಇನ್ನೂ ಕಾವೇರಿ ಸಮಸ್ಯೆ ಬಗೆಹರಿದಿಲ್ಲ. ಇಲ್ಲಿ ಕೆಲವರು ಕಾವೇರಿ ನೀರಿಗೆ ಮೀಟರ್ ಅಳವಡಿಕೆ ಮಾಡಿದ್ರೆ ಇನ್ನೂ ಕೆಲವರು ಮೀಟರ್ ಅಳವಡಿಕೆ ಮಾಡಿಲ್ಲ. ಇದ್ರಿಂದ ಮೀಟರ್ ಅಳವಡಿಕೆ ಮಾಡಿದವರಿಗೂ ನೀರು ಬರ್ತಿಲ್ಲ. ಇದ್ರಿಂದ ಖಾಲಿ ಮೀಟರ್ಗೆ ಬಿಲ್ ಕಟ್ಟೋ ಪರಿಸ್ಥಿತಿ ಎದುರಾಗಿದೆ.
PublicNext
07/04/2026 03:29 pm
LOADING...