ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದ ನೀರು ಆವರಣದ ಸುತ್ತ ಹರಿದು ಬರುತ್ತಿದ್ದು ಜನರು ಅದನ್ನೇ ದಾಟಿ ತಿರುಗಾಡುತ್ತಿದ್ದಾರೆ ಜೊತೆಗೆ ಕೆಟ್ಟ ವಾಸನೆ ಬಸ್ ನಿಲ್ದಾಣದ ಸುತ್ತ ಹಬ್ಬಿದೆ.
ಇಲ್ಲಿ ಶೌಚಾಲಯದ ಡ್ರೈನೆಜ್ ಒಡೆದ ಪರಿಣಾಮ ಶೌಚಾಲಯದ ನೀರು ಉಕ್ಕಿ ಇಡೀ ಬಸ್ ನಿಲ್ದಾಣವನ್ನೇ ಆವರಿಸಿ ಬಿಟ್ಟಿದೆ. ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮಗರಿವಿಲ್ಲದಂತೆ ಶೌಚಾಲಯದ ನೀರಿನ ಮೇಲೆಯೇ ನಡೆದು ಸಾಗುತ್ತಿದ್ದಾರೆ.
Kshetra Samachara
26/04/2026 03:05 pm
LOADING...