ಬೆಂಗಳೂರು: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಜನರು ಮೃತಪಟ್ಟ ಪ್ರಕರಣ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ.
ಸಕಾಲದಲ್ಲಿ ಬೌರಿಂಗ್ ಆಸ್ಪತ್ರೆಯ ಗೋಡೆ ದುರಸ್ತಿ ಮಾಡದ ಕಾರಣ ದುರ್ಘಟನೆ ನಡೆದಿರುವ ಆರೋಪದ ಹಿನ್ನೆಲೆ ಸರ್ಕಾರಕ್ಕೆ 7 ದಿನದೊಳಗಾಗಿ ತನಿಖೆ ನಡೆಸಿ ವರದಿ ನೀಡಲು ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿ ನೇತೃತ್ವದ ಕಮಿಟಿಯಲ್ಲಿ ತಹಶೀಲ್ದಾರ್ ಹಾಗೂ PWD ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್,ಸೇರಿ ಆರು ಜನ ತಜ್ಞರ ನೇಮಕ ಮಾಡಲಾಗಿದೆ.
Kshetra Samachara
30/04/2026 08:35 pm
LOADING...