ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಬಿರುಗಾಳಿ ಬೀಸಿದ್ದುವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.ಬಿರುಗಾಳಿ ಸುಳಿಗೆ ವಾಹನ ಸವಾರರು ದಂಗಾಗಿ ಗಾಡಿ ನಿಲ್ಲಿಸಿ ಸ್ವಲ್ಪ ಹೊತ್ತು ಕಾದು ಬಳಿಕ ಗಾಡಿ ತೆಗೆದುಕೊಂಡು ಹೋದ ಘಟನೆ ವರದಿ ಆಗಿದೆ.ಬಿರುಗಾಳಿಯಿಂದ ರಸ್ತೆಯಲ್ಲಿ ಧೂಳೋ ಧೂಳು ಅನ್ನೋ ಚಿತ್ರಣ ನಿರ್ಮಾಣ ಆಗಿದ್ದು ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಚ್ಚರವಾಗಿರಬೇಕು.
PublicNext
30/04/2026 10:05 pm
LOADING...