ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಂಗಾರಕ ಸಂಕಷ್ಟಿ ! ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಕಾರ್ಯಕ್ರಮಗಳು

ಹುಬ್ಬಳ್ಳಿ: ಅಂಗಾರಕ ಸಂಕಷ್ಟಿ ನಿಮಿತ್ತವಾಗಿ ಬಾಕಳೆ ಗಲ್ಲಿ ನೆಲೆಸಿರುವ ಮಹಾಗಣಪತಿಗೆ ಪೂಜಾಭಿಷೇಕ ವಿಶೇಷವಾಗಿ ಇಂದು ನಡೆದಿದೆ.

ಸಂಕಷ್ಟ ಚತುರ್ಥಿಗಳಲ್ಲಿ ಅಪರೂಪವಾದ ಅಂಗಾರಕ ಸಂಕಷ್ಟಿಯನ್ನು ಹುಬ್ಬಳ್ಳಿ ಬಾಕಳೆ ಮಹಾಗಣಪತಿ ಸನ್ನಿಧಾನದಲ್ಲಿ ಯಾವ ರೀತಿ ಆಚರಣೆ ಮಾಡಲಾಗಿದೆ ಎಂಬುದರ ಕುರಿತು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರಮೇಶ್ ಭಟ್ ನೀಡಿರುವ ಮಾಹಿತಿ ಇಲ್ಲಿದೆ.

Edited By : Manjunath H D
Kshetra Samachara

Kshetra Samachara

05/05/2026 03:12 pm

Cinque Terre

20.7 K

Cinque Terre

0

ಸಂಬಂಧಿತ ಸುದ್ದಿ