ಧಾರವಾಡ: ಅಂಗಾರಕ ಸಂಕಷ್ಟ ಚತುರ್ಥಿ ಹಿನ್ನೆಲೆಯಲ್ಲಿ ಧಾರವಾಡ ಕುಮಾರೇಶ್ವರ ನಗರ ಸೇರಿದಂತೆ ಧಾರವಾಡ ನಗರದ ಪ್ರಮುಖ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಭಯ-ಭಕ್ತಿ-ಭಾವದಿಂದ ಜರುಗಿದವು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗಣಪತಿ ದೇವಸ್ಥಾನಕ್ಕೆ ಆಗಮಿಸಿ ಬೆಳಿಗ್ಗೆಯಿಂದಲೇ ಗಣೇಶನಿಗೆ ಗರಿಕೆ ಹುಲ್ಲು, ಬೆಲ್ಲ, ಮೋದಕ ಹಾಗೂ ಲಡ್ಡುಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
Kshetra Samachara
05/05/2026 08:58 pm
LOADING...