ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕಂದನ ಕೊಲೆ ಪ್ರಕರಣ: ಕರುಣೆ ತೋರದ ತಾಯಿಗೆ 5 ದಿನ ಪೊಲೀಸ್ ಕಸ್ಟಡಿ,

ಬೆಂಗಳೂರು : ಕಾಡುಗೋಡಿ ವ್ಯಾಪ್ತಿಯಲ್ಲಿ ನಡೆದ ಮಗು ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿ ತಾಯಿ ಪ್ರಿಯಾಂಕಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿ ಪ್ರಿಯಾಂಕಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ಒಂದನೇ ಎಸಿಜೆಎಮ್ ನ್ಯಾಯಾಲಯದ ನ್ಯಾ. ಅಜಿತ್ ದೇವರಮನಿ ಅವರ ಪೀಠದ ಮುಂದೆ ಹಾಜರುಪಡಿಸಲಾದ ಪ್ರಿಯಾಂಕಳನ್ನು, ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Edited By : Shivu K
PublicNext

PublicNext

11/06/2026 07:50 pm

Cinque Terre

4.99 K

Cinque Terre

0

ಸಂಬಂಧಿತ ಸುದ್ದಿ