ಬೆಂಗಳೂರು: ಜಾಗತಿಕ ಅನಿವಾಸಿ ಕನ್ನಡ ಮೂಲನಿವಾಸಿಗಳ ನಿಯೋಗವು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ, ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿತು. ಈ ಭೇಟಿಯಲ್ಲಿ ಅನಿವಾಸಿ ಕನ್ನಡಿಗರ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.
ರೊನಾಲ್ಡ್ ಕೊಲಾಸೊ ಸೇರಿದಂತೆ, ವಿಶ್ವದ 30 ವಿವಿಧ ದೇಶಗಳ ಪ್ರತಿನಿಧಿಗಳು ಈ ನಿಯೋಗದಲ್ಲಿ ಭಾಗವಹಿಸಿದ್ದರು.
PublicNext
20/06/2026 05:44 pm
LOADING...