ಉಡುಪಿ ಅಂಬಲಪಾಡಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯು ಅದ್ದೂರಿಯಿಂದ ನಡೆಯಿತು. ವಿಶೇಷವಾಗಿ ವಿವಿಧ ವೇಷಗಳು ಹಾಗೂ ವಿಶೇಷ ವಾದ್ಯಗಳು ಎಲ್ಲರ ಕಣ್ಮನ ಸೆಳೆಯಿತು. ಈ ಮೆರವಣಿಗೆಯು ಅಂಬಲಪಾಡಿ ಮುಖ್ಯ ಮಾರ್ಗವಾಗಿ ಬ್ರಹ್ಮಗಿರಿ ಸರ್ಕಲ್ ಮೂಲಕ ಅಂಬಲಪಾಡಿ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ಆಯಿತು.
ಪ್ರಸಾದ್ ಸುವರ್ಣ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
19/09/2026 10:03 pm
LOADING...