", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1750672234-krama.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಕಾಂಗ್ರೆಸ್ ಸರ್ಕಾರ ದುಡ್ಡು ಹೊಡೆಯುವ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಹೌ...Read more" } ", "keywords": "Haveri, Ashok protest, state government, Karnataka politics, BJP protest, Ashok anger.", "url": "https://dashboard.publicnext.com/node" } ಹಾವೇರಿ: ರಾಜ್ಯ ಸರ್ಕಾರದ ವಿರುದ್ದ ಅಶೋಕ ಆಕ್ರೋಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ರಾಜ್ಯ ಸರ್ಕಾರದ ವಿರುದ್ದ ಅಶೋಕ ಆಕ್ರೋಶ

ಹಾವೇರಿ: ಕಾಂಗ್ರೆಸ್ ಸರ್ಕಾರ ದುಡ್ಡು ಹೊಡೆಯುವ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಹೌಸಿಂಗ್ ಬೋರ್ಡ್ ಸ್ಲೋಗನ್ ಚೇಂಜ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲಿಗೆ ಇದ್ದದ್ದು ಬಡವರಿಗಾಗಿ ಮನೆ ಈಗ ಕಾಸು ಕೊಟ್ಟವರಿಗೆ ಮನೆಯಾಗಿದೆ ಎಂದು ಅಶೋಕ ಲೇವಡಿ ಮಾಡಿದರು.

ಈ ಸರ್ಕಾರ ಲೂಠಿ ಮಾಡ್ತಾ ಇದೆ ಪ್ರತಿ ಮನೆಗೆ 36% ವಸೂಲಿ ಮಾಡಿದ್ದಾರೆ ಎಂದು ಅಶೋಕ್ ಆರೋಪಿಸಿದರು.

ಇಂಜಿನಿಯರ್ ರಿಂದ ಹಿಡಿದು ಸರ್ಕಾರಕ್ಕೆ 36% ಮುಟ್ಟುತ್ತೆ 2100 ಕೋಟಿಗೂ ಹೆಚ್ಚು ಹಣ ಲೂಠಿ ಹೊಡೆದಿದ್ದಾರೆ ಎಂದು ಅಶೋಕ‌ ಆರೋಪಿಸಿದರು.

ಇದನ್ನು ಬಿ. ಆರ್ ಪಾಟೀಲ್ ಸ್ಪಷ್ಟವಾಗಿ ಹೇಳಿದ್ದಾರೆ ನಂದೇ ದ್ವನಿ ಏನು ಬೇಕಾದರೂ ಮಾಡಿಕೊಳ್ಳಿ ಅಂತ ಹೇಳಿದ್ದಾರೆ ಎಂದು ಅಶೋಕ ತಿಳಿಸಿದರು. ಮಾನ ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ಬಿ. ಆರ್ ಪಾಟೀಲ್ ಮೇಲೆ ಕ್ರಮ ತೆಗೆಕೊಳ್ಳಬೇಕು ಎಂದು ಅಶೋಕ ಒತ್ತಾಯಿಸಿದರು.

Edited By : Vinayak Patil
PublicNext

PublicNext

23/06/2025 03:20 pm

Cinque Terre

17.44 K

Cinque Terre

0

ಸಂಬಂಧಿತ ಸುದ್ದಿ