", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1751121055-j.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ವಿಜಯ‌ಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ರೋಟರಿ ಕ್ಲಬ್ ವತಿಯಿಂದ ವೈ.ಉಮಾಮಹೇಶ್ವರ ರಾವ್ ರೋಟರಿ ಬ್ಲಡ್ ಬ್ಯಾಂಕ್ ಸೆಂಟರ್ ಉದ್ಘಾಟನೆ ಮಾಡಲ...Read more" } ", "keywords": "Hospet, Rotary Blood Bank, blood donation, healthcare initiative, public service.", "url": "https://dashboard.publicnext.com/node" } ಹೊಸಪೇಟೆ: ರೋಟರಿ ಬ್ಲಡ್ ಬ್ಯಾಂಕ್ ಕೇಂದ್ರ ಉದ್ಘಾಟನೆ- "ಬಡವರಿಗೆ ವರದಾನ" ಎಂದ ಸಂಸದ ತುಕಾರಾಂ, ಶಾಸಕ ಗವಿಯಪ್ಪ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ರೋಟರಿ ಬ್ಲಡ್ ಬ್ಯಾಂಕ್ ಕೇಂದ್ರ ಉದ್ಘಾಟನೆ- "ಬಡವರಿಗೆ ವರದಾನ" ಎಂದ ಸಂಸದ ತುಕಾರಾಂ, ಶಾಸಕ ಗವಿಯಪ್ಪ

ಹೊಸಪೇಟೆ: ವಿಜಯ‌ಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ರೋಟರಿ ಕ್ಲಬ್ ವತಿಯಿಂದ ವೈ.ಉಮಾಮಹೇಶ್ವರ ರಾವ್ ರೋಟರಿ ಬ್ಲಡ್ ಬ್ಯಾಂಕ್ ಸೆಂಟರ್ ಉದ್ಘಾಟನೆ ಮಾಡಲಾಯಿತು.

ಕಳೆದ ಹತ್ತಾರು ವರ್ಷಗಳಿಂದ ಹೊಸಪೇಟೆಯಲ್ಲಿ ರೋಟರಿ ಕ್ಲಬ್ ಆರೋಗ್ಯ ಮತ್ತು ಶೈಕ್ಷಣಿಕ, ಮತ್ತಿತರ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರ್ತಿದೆ. ರೋಟರಿ ಕ್ಲಬ್ ಆರೋಗ್ಯ ವಲಯದಲ್ಲಿನ ಕೆಲಸಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರೋಟರಿ ಕ್ಲಬ್ ಸರ್ಕಾರಿ ಆಸ್ಪತ್ರೆಗಳಿಗೆ ಬೆಂಬಲವಾಗಿ ನಿಂತಿವೆ ಅಂತ ಸಂಸದ ತುಕಾರಾಂ, ಶಾಸಕ ಗವಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಕಳೆದ ವಿಧಾನಸಭೆ ಎಲೆಕ್ಷನ್ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಾಜಿ ಸಚಿವ ಆನಂದ್ ಸಿಂಗ್ ಎಂಪಿ ಎಲೆಕ್ಷನ್ ವೇಳೆ ಕಾಣಿಸಿಕೊಂಡಿದ್ರು. ಅದಾದ ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಂಡುಬಂತು. ಮಾಜಿ ಸಚಿವ ಆನಂದ್ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದನ್ನು ಮುಂದಿನ ಎಲೆಕ್ಷನ್ ಗಾಗಿ ಈಗಿನಿಂದಲೇ ಜನಸಂಪರ್ಕಕ್ಕೆ ಮುಂದಾಗಿದ್ದಾರೆ ಅಂತ ಜನ ಮಾತಾಡಿಕೊಂಡ್ರು.

Edited By : Vinayak Patil
PublicNext

PublicNext

28/06/2025 08:00 pm

Cinque Terre

21.51 K

Cinque Terre

0

ಸಂಬಂಧಿತ ಸುದ್ದಿ