ಹೊಸಪೇಟೆ: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಪ್ರಮುಖ ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವಿರಳವಾಗಿದೆ. ಹಂಪಿಯ ಶ್ರೀ ವಿರೂಪಾಕ್ಷ, ಹಡಗಲಿ ತಾಲೂಕಿನ ಶ್ರೀ ಮೈಲಾರ ಕ್ಷೇತ್ರ, ಹೊಸಪೇಟೆಯ ಜಂಬುನಾಥ, ವಡಕರಾಯ, ಶನೇಶ್ವರ, ಕುರುವತ್ತಿ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ವಿಶ್ವ ವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲ ಇಂದು ಸಾಯಂಕಾಲ 5-30 ರಿಂದಲೇ ಬಂದ್ ಇರಲಿದೆ.
ಚಂದ್ರ ಗ್ರಹಣದ ಬಗ್ಗೆ ವಿಶ್ವವಿಖ್ಯಾತ ಹಂಪಿಯ ಪ್ರಮುಖ ಅರ್ಚಕರಾದ ಮೋಹನ್ ಚಿಕ್ಕಭಟ್ ಜೋಶಿ ಅವರನ್ನ ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ಮಾತಾಡಿದ್ದಾರೆ ಬನ್ನಿ ನೋಡೋಣ...
PublicNext
07/09/2025 12:27 pm