ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: 24 ಗಂಟೆ ಕಳೆದರೂ ಕರಗದ ಆಲಿಕಲ್ಲು

ಚಾಮರಾಜನಗರ:  ತಾಲೂಕಿನ ವೀರನಪುರ, ನಂಜೇದೇವನಪುರ, ಮರಿಯಾಲ ಸೇರಿದಂತೆ ಸುತ್ತಮುತ್ತಲು  ಸುರಿದ ಆಲಿಕಲ್ಲು ಮಳೆಯಿಂದಾಗಿ ಜನ ಜೀವನ ತತ್ತರಿಸಿತ್ತು. 

ವೀರನಪುರದಲ್ಲಿ ಆಲಿಕಲ್ಲು ಮಳೆ ಸುರಿದು 24 ಗಂಟೆ ಕಳೆದರೂ ಆಲಿಕಲ್ಲು ಕರಗದೇ ಹಾಗೆ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದಿದೆ. ಜನವಸತಿ ಪ್ರದೇಶ, ಜಮೀನು ಹಾಗೂ ನರ್ಸರಿಗಳ ಮೇಲೆ ಬಿದ್ದಿದು ಮಂಜುಗಡ್ಡೆ ಇನ್ನೂ ಕರಗದೆ ಉಳಿದಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.

Edited By : PublicNext Desk
Kshetra Samachara

Kshetra Samachara

19/03/2026 11:46 am

Cinque Terre

900

Cinque Terre

0

ಸಂಬಂಧಿತ ಸುದ್ದಿ