ಹೊಸಪೇಟೆ : ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ನಡೀತಿರೋದ್ರಿಂದ ಕಮರ್ಷಿಯಲ್ ಸಿಲಿಂಡರ್ ಸಿಗದೇ ಹೊಟೇಲ್ ಮಾಲೀಕರು ಅಕ್ಷರಶಃ ಕಂಗಾಲಾಗಿದ್ದಾರೆ. ಗ್ಯಾಸ್ ಸಿಗದೇ ಸೌದೆಯ ಮೇಲೆ ಹೊಟೇಲ್ ಮಾಲೀಕರು ತಿಂಡಿ ತಯಾರಿ ಮಾಡುತ್ತಿದ್ದಾರೆ.
ಸೌದೆಯ ಮೇಲೆ ಅವಲಕ್ಕಿ, ಇಡ್ಲಿ, ವಡೆ ಮಾಡಿ ಗ್ರಾಹಕರಿಗೆ ಸಪ್ಲೈ ಮಾಡುತ್ತಿದ್ದಾರೆ. ಗ್ಯಾಸ್ ಇಲ್ಲದೇ ಹೊಟೇಲ್ ಮಾಲೀಕರಿಂದ ತಿಂಡಿ, ತಿನಿಸುಗಳ ಸಂಖ್ಯೆಯಲ್ಲೂ ಕಡಿಮೆ ಆಗಿದೆ. ಹೊಟೇಲ್ ನಲ್ಲಿ ವಿವಿಧ ತಿಂಡಿ, ತಿನಿಸುಗಳ ಸಂಖ್ಯೆ ಕಡಿಮೆ ಆಗಿದ್ರಿಂದ ಜನ ಹೊಟೇಲ್ ನತ್ತ ಬರುವವರ ಸಂಖ್ಯೆಯೂ ಕಡಿಮೆ ಆಗಿದೆ.
PublicNext
26/03/2026 04:58 pm
LOADING...