ಮುಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಸ್ತುತ ಸಾಲಿನ ಕೊನೆಯ ದಶಮಿ ದಿಂಡಿ ಉತ್ಸವ ಪ್ರಯುಕ್ತ ಶ್ರೀ ದೇವರು ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿದರು.
ಈ ಸಂದರ್ಭ ಅರ್ಚಕರು ಆಡಳಿತ ಸಮಿತಿ ಹಾಗೂ ಭಜಕ ವೃಂದ ಹಾಜರಿದ್ದರು.
Kshetra Samachara
27/04/2026 08:10 pm
LOADING...