ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ​ಮತ ಎಣಿಕೆ ಕೇಂದ್ರದ ಬಳಿ ಜಿದ್ದಾಜಿದ್ದಿ - ಜೀವರಾಜ್ ವಿರುದ್ಧ ಘೋಷಣೆಗಳ ಸದ್ದು

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಎಣಿಕೆ ಸಂದರ್ಭದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಯ ಡಿ .ಎನ್. ಜೀವರಾಜ್ ಅವರು 56 ಮತಗಳ ಮುನ್ನಡೆಯನ್ನು ಸಾಧಿಸಿ ಫಲಿತಾಂಶದ ಚಿತ್ರಣವನ್ನೇ ಬದಲಿಸಿದ್ದಾರೆ.

ಮತಎಣಿಕೆ ಕೇಂದ್ರದಿಂದ ಜೀವರಾಜ್ ಅವರು ಹೊರಬರುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ತೀವ್ರವಾಗಿ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಂಚೆ ಮತಗಳ ಈ ಮುನ್ನಡೆಯು ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

Edited By :
PublicNext

PublicNext

03/05/2026 09:32 am

Cinque Terre

13.59 K

Cinque Terre

0

ಸಂಬಂಧಿತ ಸುದ್ದಿ