ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ ರಾಜ್ಯಕಂಡ ಧೀಮಂತ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಅಭಿಮಾನೋತ್ಸವದ ಅಂಗವಾಗಿ ರಾಮದುರ್ಗ ತಾಲೂಕಿನಿಂದ ತೆರಳಲು ಎಲ್ಲರಿತಯ ತಯಾರಿ ಮಾಡಿಕೊಂಡಿದ್ದೇವೆ ಎಂದು ರಾಮದುರ್ಗ ಬಿಜೆಪಿ ಮುಖಂಡ ರಮೇಶ್ ದೇಶಪಾಂಡೆ ಅವರು ತಿಳಿಸಿದರು.
PublicNext
05/05/2026 06:47 pm
LOADING...