ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋವಿಡ್ ಬಂದಿದ್ದವರಿಗೆ ಹೃದಯಘಾತ ಹೆಚ್ಚಾಗುತ್ತಿದೆ!

ಬೆಂಗಳೂರು: ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೃದ್ರೋಗ ತಜ್ಞ ಡಾ. ಅಂಜನಪ್ಪ, ವೈರಸ್ ಹೋದರೂ ಅದು ರಕ್ತನಾಳಗಳಲ್ಲಿ ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ (Blood Clotting) ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ. ಕೋವಿಡ್ ನೆಗೆಟಿವ್ ಬಂದ ನಂತರವೂ ಹೃದಯದ ಕಾರ್ಯಕ್ಷಮತೆ ಕುಸಿಯುತ್ತಿರುವುದು ಕಂಡುಬರುತ್ತಿದೆ ಎಂದು ಮಾಹಿತಿ ನೀಡಿದರು.

Edited By :
PublicNext

PublicNext

14/05/2026 08:33 pm

Cinque Terre

107.8 K

Cinque Terre

2

ಸಂಬಂಧಿತ ಸುದ್ದಿ