ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಭಾರತೀಯ ಸೇನೆ ಸೇರುತ್ತಿರುವ ಹದಿನಾಲ್ಕು ಜನ ಯುವಕರಿಗೆ ಸನ್ಮಾನ

ಧಾರವಾಡ: ಭಾರತೀಯ ಸೇನೆ ಸೇರುತ್ತಿರುವ ಹದಿನಾಲ್ಕು ಜನ ಯುವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡ ಕರ್ನಾಟಕ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಧಾರವಾಡದಲ್ಲಿ ತರಬೇತಿ ಪಡೆದು ಸೇನೆಗೆ ಆಯ್ಕೆಯಾದ ಎಲ್ಲ ಹದಿನಾಲ್ಕು ಜನ ಯುವಕರಿಗೆ ಬಿಜೆಪಿ ಮುಖಂಡ ಶಿವಾನಂದ ಕವಳಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾಜಿ ಸೈನಿಕ ಪರಮೇಶ್ವರ್, ಚಂದ್ರಶೇಖರ ಪೂಜಾರ, ಶಾಮ್ ಮಲ್ಲನಗೌಡರ, ಶ್ರೀಕಾಂತ ಕ್ಯಾತಪ್ಪನರ, ಶ್ರೀಶೈಲ ಸೇರಿದಂತೆ ಇತರರಿದ್ದರು.

Edited By :
Kshetra Samachara

Kshetra Samachara

14/06/2026 10:29 pm

Cinque Terre

23.95 K

Cinque Terre

1

ಸಂಬಂಧಿತ ಸುದ್ದಿ