ಚಾಮರಾಜನಗರ : ಗಡಿಭಾಗದಲ್ಲಿ ಮತ್ತೆ ಕಾಡಾನೆಗಳ ಅಟ್ಟಹಾಸ ಶುರುವಾಗಿದೆ. ರಾತ್ರಿ ವೇಳೆ ಗ್ರಾಮಗಳ ಸಮೀಪವೇ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು ಬೆಳೆ, ಪಂಪ್ ಸೆಟ್ ಹಾಗೂ ತಂತಿ ಬೇಲಿಗಳನ್ನು ಧ್ವಂಸಗೊಳಿಸುತ್ತಿವೆ. ಜೀವಭಯದಿಂದ ರೈತರು ಜಮೀನುಗಳತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.
PublicNext
23/07/2026 12:53 pm
LOADING...