ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬೆಳೆ ವಿಮೆ, ಬರ ಪರಿಹಾರ ಸಂಪೂರ್ಣ ಕೊಡಿ ! ತಾರತಮ್ಯ ಏಕೆ - ರೈತರ ಪ್ರಶ್ನೆ ?

ಕುಂದಗೋಳ : ರೈತಾಪಿ ಜನರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಇದೀಗ ಅವರ ಸಮಸ್ಯೆ ಕೇಳುವವರೇ ಇಲ್ಲಾ ಬಿಡಿಗಾಸು ಪರಿಹಾರ ಬೇಡಾ ಸಂಪೂರ್ಣ ಬೆಳೆ ವಿಮೆ ಕೊಡಿ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸೊರಟೂರ ಬಿಜೆಪಿ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು‌.

ಹೌದು ! ಕುಂದಗೋಳ ತಾಲೂಕಿನಲ್ಲಿ ಇಂದು ಬಿಜೆಪಿ ಬರ ಅಧ್ಯಯನದ ಭಾಗವಾಗಿ ಶಾಸಕ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಎನ್.ಮಲ್ಲಿಕಾರ್ಜುನ, ಲಿಂಗರಾಜ ಪಾಟೀಲ್ ರೈತರ ಜಮೀನುಗಳಿಗೆ ಭೇಟಿ ನೀಡಿದ ವೇಳೆ ಯರಿನಾರಾಯಣಪುರ ಗ್ರಾಮದ ರೈತ ಮಲ್ಲಿಕಾರ್ಜುನ ಸೊರಟೂರ ರೈತಾಪಿ ಜನರ ಅಹವಾಲನ್ನು ತೆರದಿಟ್ಟರು.

Edited By : Vinayak Patil
Kshetra Samachara

Kshetra Samachara

05/08/2026 08:57 pm

Cinque Terre

9.33 K

Cinque Terre

0

ಸಂಬಂಧಿತ ಸುದ್ದಿ