ನವಲಗುಂದ: ಪಟ್ಟಣದ ವಿನಾಯಕ ಪೇಟೆಯಲ್ಲಿ ಇರುವ ಐತಿಹಾಸಿಕ ಗಣಪತಿ ದೇವಸ್ಥಾನದಲ್ಲಿ ವೈಶಿಷ್ಟ್ಯ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಒಂಬತ್ತು ದಿನಗಳ ಕಾಲ ಪಂಚಲೋಹದ ಗಣೇಶ ಮೂರ್ತಿಯ ವಾಹನೋತ್ಸವದ ಜರುಗುವುದು.
ವಾಹನೋತ್ಸವದ ಐದನೇ ದಿನವಾದ ಇಂದು ನಂದಿ ವಾಹನ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಹಿಂದಿನ ಕಾಲದಂತೆ ಪಂಜಿನ ಬೆಳಕು ಮೂಲಕ, ನಗರದ ಗುರು ಹಿರಿಯರು ಯುವಕರು ಅಲ್ಲದೇ ಮಹಿಳೆಯರು ಆರತಿ ಹಿಡಿದು ಭಾಗವಹಿಸಿದರು.
Kshetra Samachara
18/09/2026 08:19 pm
LOADING...