ರಾಯಬಾಗ : ನಾರಿಯ ಪುಗಡಿ, ಕಿಶೋರಿಯರ ನಯನ ಮನೋಹರ ನೃತ್ಯ. ಸಂತ್ರಪ್ತಿಯ ದಾಸೋಹ. ಇದೆಲ್ಲಾ ನಡೆದದ್ದು, ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಗಜಾನನ ಯುವಕ ಮಂಡಳಿಯ ಗಜಾನನೋತ್ಸವ ಕಾರ್ಯಕ್ರಮದಲ್ಲಿ.
3ನೇ ವರ್ಷದ ಗಣಪತಿ ಉತ್ಸವವನ್ನು ಹಿಂದೂ ಸಾಂಪ್ರದಾಯದಂತೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 5 ದಿನಗಳ ಕಾಲ ವಿಧ ವಿಧವಾಗಿ ಗಣೇಶನನ್ನು ಪೂಜೆ ಮಾಡಲಾಯಿತು. ಕೊನೆಯ ದಿನವಾದ ಶುಕ್ರವಾರ ಕೊನೆಯ ಪೂಜೆ ಹಾಗೂ ಕಾಯಿ ಸವಾಲ್ ನೊಂದಿಗೆ ಗಣೇಶ ವಿಸರ್ಜನೆ ಮಾಡಲಾಯಿತು.
ವರದಿ ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್ ರಾಯಬಾಗ
PublicNext
19/09/2026 10:21 pm
LOADING...