", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1750587195-WhatsApp-Image-2025-06-22-at-3.43.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣ ಮಳೆ ಆಗ್ತಿರೋದ್ರಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣ...Read more" } ", "keywords": "Vijayanagara, Tungabhadra reservoir inflow increases, water level rises, Krishna river basin.", "url": "https://dashboard.publicnext.com/node" } ವಿಜಯನಗರ : ತುಂಗಭದ್ರಾ ಜಲಾಶಯಕ್ಕೆ ನಿತ್ಯ 40 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು - ಹೆಚ್ಚಿದ ಜೀವಕಳೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ತುಂಗಭದ್ರಾ ಜಲಾಶಯಕ್ಕೆ ನಿತ್ಯ 40 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು - ಹೆಚ್ಚಿದ ಜೀವಕಳೆ

ಹೊಸಪೇಟೆ : ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣ ಮಳೆ ಆಗ್ತಿರೋದ್ರಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರ್ತಿದೆ. ಇದರಿಂದ ಕಲ್ಯಾಣ - ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಜೀವ ಕಳೆ ಹೆಚ್ಚಾಗಿದೆ. 100 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 42 ಕ್ಕೂ ಅಧಿಕ ಟಿಎಂಸಿ ನೀರಿನಷ್ಟು ಸಂಗ್ರಹವಾಗಿದೆ.

ತುಂಗಭದ್ರಾ ಜಲಾಶಯ ಕರ್ನಾಟಕದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು, ಆಂಧ್ರಪ್ರದೇಶದ ಕಡಪ, ಕರ್ನೂಲು, ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಗಳ‌ ರೈತರ ಜೀವನಾಡಿ ಆಗಿದೆ. ಮುಂಗಾರು ಪೂರ್ವ ಮಳೆ ಈಗಲೂ ಜಲಾನಯನ ಪ್ರದೇಶದಲ್ಲಿ ಅಲ್ಲಲ್ಲಿ ಜೋರಾಗ್ತಿದೆ. ಕಳೆದೊಂದು ವಾರದ ಹಿಂದೆ ಮಳೆ ಸುರಿದ ರೀತಿ ಮತ್ತೆರಡು ಮಳೆ ಸುರಿತು ಅಂದ್ರೆ ಜಲಾಶಯ ಶೀಘ್ರವೇ ಭರ್ತಿಯಾಗಲಿದೆ.

ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಹಿನ್ನೀರು ಭಾಗದಿಂದ ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ವಾಕ್ ಥ್ರೋ ನಡೆಸಿದ್ದಾರೆ‌ ಬನ್ನಿ ನೋಡೋಣ.

Edited By : Shivu K
PublicNext

PublicNext

22/06/2025 03:43 pm

Cinque Terre

20.44 K

Cinque Terre

0

ಸಂಬಂಧಿತ ಸುದ್ದಿ