", "articleSection": "Crime,Education,Government", "image": { "@type": "ImageObject", "url": "https://prod.cdn.publicnext.com/s3fs-public/286525-1751280945-WhatsApp-Image-2025-06-30-at-4.25.36-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UdayKhalghatagi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಘಟಗಿ : ಅಂಗನವಾಡಿಯ ಮಕ್ಕಳಿಗೆ ಸರಕಾರದಿಂದ ಪೂರೈಕೆ ಮಾಡಬೇಕಿದ್ದ ಆಹಾರ ದಾನ್ಯಗಳನ್ನು ತನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡಿದ್ದ ಮ...Read more" } ", "keywords": "Kalaghatagi, Anganwadi food grain scam, police raid, corruption allegations, children's nutrition, food grain misappropriation, Karnataka.", "url": "https://dashboard.publicnext.com/node" }
ಕಲಘಟಗಿ : ಅಂಗನವಾಡಿಯ ಮಕ್ಕಳಿಗೆ ಸರಕಾರದಿಂದ ಪೂರೈಕೆ ಮಾಡಬೇಕಿದ್ದ ಆಹಾರ ದಾನ್ಯಗಳನ್ನು ತನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡಿದ್ದ ಮನೆಮೇಲೆ ಕಲಘಟಗಿ ಪೊಲೀಸರು ರವಿವಾರ ದಾಳಿ ನಡೆಸಿ ಸರಕಾರದ ಎಲ್ಲಾ ದಸ್ತಾನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಘಟಗಿ ತಾಲೂಕಿನ ಯಲದವಾಳ ಗ್ರಾಮದ ನಿವಾಸಿ ಚಂದ್ರಕಾಂತ ವಂಡಕರ ಎಂಬಾತನೆ ಅಕ್ರಮವಾಗಿ ಅಂಗನವಾಡಿ ಆಹಾರ ದಾನ್ಯಗಳನ್ನು ಸಂಗ್ರಹಿಸಿದ ಆರೋಪಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಕಲಘಟಗಿ ಪೊಲೀಸರು ಈತನ ಮನೆ ಮೇಲೆ ರವಿವಾರ ದಾಳಿ ನಡೆಸಿದ್ದಾರೆ.
ಆರೋಪಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ 1,83072 ರೂಪಾಯಿ ಮೌಲ್ಯದ, ಅಕ್ಕಿ, ಬೆಲ್ಲ, ಮಕ್ಕಳ ಪುಷ್ಟಿ ಕಿಟ್, ಮಿಲೇಟ್ ಲಡ್ಡು, ಗೋದಿ ನುಚ್ಚು, ಅನ್ನಪೂರ್ಣ ಹೆಸರಿನ ಚಿಗಳು, ರವಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಕೊಂಡಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಶ್ರೀಶೈಲ ಕೌಜಲಗಿ ತನಿಖೆ ಕೈಗೊಂಡಿದ್ದಾರೆ.
ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2025 04:26 pm