ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಜಿಸಿ ಹೊರಡಿಸಿದ ಹೊಸ ನಿಯಮ ವಿವಾದ ಬೇಕಂತಲೇ ಮಾಡಿದ್ದು - ಎಂ. ಲಕ್ಷ್ಮಣ್

ಮಡಿಕೇರಿ: ಯುಜಿಸಿ ಹೊರಡಿಸಿದ ಹೊಸ ನಿಯಮ ವಿವಾದ ಬೇಕಂತಲೇ ಕೇಂದ್ರದ ಬಿಜೆಪಿಗರು ಮಾಡಿರೋದು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಯುಜಿಸಿ ಹೊಸ ನಿಯಮ ಕೇಂದ್ರ ರಾಜಕೀಯ ಉದ್ದೇಶದಿಂದ ಮಾಡಿದ್ದೆ ಹೊರತು ಯಾವುದೇ ಬೇರೆ ಉದ್ದೇಶದಿಂದ ಅಲ್ಲ ಮಗುನ ಚಿವುಟುವುದು ಇವರೆ , ಅದು ಅತ್ತಾಗ ಸಮಧಾನ ಮಾಡುವುದು ಬಿಜೆಪಿಗರೆ ಎಂದು ಮಡಿಕೇರಿಯಲ್ಲಿ ಲಕ್ಷ್ಮಣ್ ಪ್ರತಿಕ್ರೀಯೆ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

01/02/2026 10:41 am

Cinque Terre

600

Cinque Terre

0

ಸಂಬಂಧಿತ ಸುದ್ದಿ