ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡ ನೆಲ,ಜಲ,ಭಾಷೆ ,ಗಡಿ ರಕ್ಷಣೆಗೆ ಕನ್ನಡ ಜಾಗೃತಿ ವೇದಿಕೆ ಹುಬ್ಬಳ್ಳಿಯಲ್ಲಿ ಸಭೆ

ಹುಬ್ಬಳ್ಳಿ: ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡದ ಉಳಿವುಗಾಗಿ ನಾವೆಲ್ಲರೂ ಶ್ರಮಿಸಬೇಕೆಂದು ಕನ್ನಡ ಜಾಗೃತಿ ವೇದಿಕೆ ಇಂದು ಸಭೆ ಮಾಡಿದರು.

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ಕನ್ನಡ ಜಾಗೃತಿ ನಾಡಿನ ರಕ್ಷಣೆಗೆ ಕೆಲ ಪ್ರಮುಖ ನಿರ್ಣಯ ಕೈಗೊಂಡರು. ವಲಸಿಗರ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು, ಖಾಸಗಿ ಶಾಲೆಗಳ ಎಲ್ಲಾ ಪಠ್ಯಗಳಲ್ಲಿ ಕನ್ನಡ ಕಡ್ಡಾಯವಾಗಿ ಬೋಧಿಸಬೇಕು, ಕನ್ನಡ ಕಡೆಗಣಿಸುವ ಯಾವುದೇ ಶಾಲೆಯ ಮಾನ್ಯತೆ ರದ್ದು ಮಾಡಬೇಕು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿ ಹಾಡಿಸಬೇಕು, ಖಾಸಗಿ ಕ್ಷೇತ್ರದ ಎಲ್ಲಾ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಶೇ 75 ರಷ್ಟು ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.

Edited By : Somashekar
Kshetra Samachara

Kshetra Samachara

28/04/2026 04:15 pm

Cinque Terre

5.26 K

Cinque Terre

0

ಸಂಬಂಧಿತ ಸುದ್ದಿ