ಮಂಗಳೂರು:ಮೆಸ್ಕಾಂನ ಸರ್ವರ್ ಹಾಗೂ ಎನ್-ಸೋಫ್ಟ್ ತಂತ್ರಾಂಶ ಸಮಸ್ಯೆ ವಾರದೊಳಗೆ ಪರಿಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿ ಚಲೋ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸಲಹಾ ಸಮಿತಿ ಸದಸ್ಯ ಉರ್ಬನ್ ಪಿಂಟೊ ತಿಳಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ವರ್ ಸಮಸ್ಯೆ ಹಾಗೂ ಎನ್-ಸೋಫ್ಟ್ ಮೆಸ್ಕಾಂ ಸಮಸ್ಯೆಯಿಂದಾಗಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಗ್ರಾಮಾಂತರ ಭಾಗದ ಹೊಸದಾಗಿ ಮನೆ ನಿರ್ಮಿಸುತ್ತಿರುವವರು ವಿದ್ಯುತ್ ಸಂಪರ್ಕ ಸಿಗದೆ ಕಂಗಾಲಾಗಿದ್ದಾರೆ. ಅಲ್ಲದೆ, ವಿದ್ಯುತ್ ಮೀಟರ್ Debor ಸಮಸ್ಯೆಯಾಗಿದ್ದು, ಸರಾಸರಿ ಆಧಾರದಲ್ಲಿ బిలా ಪಾವತಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಗ್ರಾಹಕರು ಹೊರೆಯಾಗಲಿದೆ ಎಂದರು. ಹೊಸ ಮನೆ ನಿರ್ಮಿಸಿದವರಿಗೆ ವಿದ್ಯುತ್ ಸಂಪರ್ಕ ಇನ್ನೂ ಸಿಗುತ್ತಿಲ್ಲ. ಮೆಸ್ಕಾಂ ಸಮಸ್ಯೆಯಿಂದಾಗಿ ನೊಂದಿದ್ದಾರೆ ಎಂದರು.
ಕಾರ್ಯದರ್ಶಿ ಪುರುಷೋತ್ತಮ ಅಹವಾಲನ್ನು ಸಲ್ಲಿಸಿದ್ದೇವೆ. ಯಾವುದೇ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಸಂಘದ ಮುಖಂಡರು ಹಲವಾರು ಬಾರಿ ಮೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿ ತಮ್ಮ ಮುಂದಿನ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ವಿವಿಧ ಜನಪರ ಶಕ್ತಿಗಳ ಜತೆಗೂಡಿ ಮೆಸ್ಕಾಂ “ಕಚೇರಿ ಚಲೋದಂತಹ ಬೃಹತ್ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ನಾಯಕರಾದ ಸುನಿಲ್ ಕುಮಾರ್ ಬಜಾಲ್, ಕೆ. ಯಾದವ್ ಶೆಟ್ಟಿ ಯೂಸುಫ್ ಮತ್ತಿತರರು ಇದ್ದರು.
Kshetra Samachara
30/04/2026 09:36 pm
LOADING...